ಮಾಸ್ಕ್,ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಹಕರು ಹಾಗೂ ವರ್ತಕರು ಸಹಕರಿಸಬೇಕೆಂದು ಮನವಿಮಾಡಿದರು.ಈ ಸಂದರ್ಭ ಜಿಲ್ಲಾ ವರ್ತಕರ ಸಂಘದ ನಿರ್ದೇಶಕ ಜೋಸೆಫ್ ಸ್ಯಾಮ್, ಸಿದ್ದಾಪುರ ವರ್ತಕರ ಸಂಘದ ಉಪಾಧ್ಯಕ್ಷ ರವೂಫ್ ಹಾಜಿ,ಕಾರ್ಯದರ್ಶಿ ರೋಹಿತ್, ಬಿಜಯ್, ದಿನೇಶ್ . ನಾಫಿಲ್. ಶಂಕರ ಸೇರಿದಂತೆ ಮತ್ತಿತರರು ಇದ್ದರು.
ಅರ್ಧ ದಿನ ವ್ಯಾಪಾರ ಸಮಯ ಹಿಂತೆಗೆತ.ಸರ್ಕಾರದ ನಿಯಮ ಪಾಲಿಸಲು ಮನವಿ.ಕೆ ಕೆ ಶ್ರೀನಿವಾಸ್
ಮಾಸ್ಕ್,ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಗ್ರಾಹಕರು ಹಾಗೂ ವರ್ತಕರು ಸಹಕರಿಸಬೇಕೆಂದು ಮನವಿಮಾಡಿದರು.ಈ ಸಂದರ್ಭ ಜಿಲ್ಲಾ ವರ್ತಕರ ಸಂಘದ ನಿರ್ದೇಶಕ ಜೋಸೆಫ್ ಸ್ಯಾಮ್, ಸಿದ್ದಾಪುರ ವರ್ತಕರ ಸಂಘದ ಉಪಾಧ್ಯಕ್ಷ ರವೂಫ್ ಹಾಜಿ,ಕಾರ್ಯದರ್ಶಿ ರೋಹಿತ್, ಬಿಜಯ್, ದಿನೇಶ್ . ನಾಫಿಲ್. ಶಂಕರ ಸೇರಿದಂತೆ ಮತ್ತಿತರರು ಇದ್ದರು.

No comments
Post a Comment