ಹುಣಸೂರು (TOC ನ್ಯೂಸ್) : ಕರ್ನಾಟಕ ವಿಧಾನಸಭೆಯ ಉಪಚುನಾವಣೆಯ ಹುಣಸೂರು ಕ್ಷೇತ್ರದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಅಭ್ಯರ್ಥಿಯಾಗಿ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ ಅವರನ್ನು ಇಂದು ಹುಣಸೂರಿನಲ್ಲಿ ನಡೆದ ಅಭ್ಯರ್ಥಿ ಘೋಷಣಾ ಸಭೆಯಲ್ಲಿ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಘೋಷಿಸಿದ್ದಾರೆ. ಎಸ್ ಡಿ ಪಿ ಐ ನಾಯಕರು , ಕಾರ್ಯಕರ್ತರು ಪಾಲ್ಗೊಂಡಿದ್ದರು.
Reported By Times Of Coorg


No comments
Post a Comment