ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆ ಕೊಡಗು ಜಿಲ್ಲೆ ಹಾಗೂ ಗಡಿಜಿಲ್ಲೆಗಳಲ್ಲಿ ವಿಕೇಂಡ್ ಕರ್ಫ್ಯೂ

No comments

 


ಮಡಿಕೇರಿ (Times Of Coorg) : ರಾಜ್ಯದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೇರಳ ಗಡಿ ಹೊಂದಿಕೊಂಡಿರುವ ಕೊಡಗು ಸಹಿತ ಗಡಿಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ.

ಇದರ ಜೊತೆಗೆ ರಾಜ್ಯಾಂದ್ಯಂತ ನೈಟ್  ಕರ್ಫ್ಯೂ ಜಾರಿಯಾಗಲಿದೆ. ಕೊಡಗು ಜಿಲ್ಲಾಧಿಕಾರಿಯ ಆದೇಶ ಜಾರಿಯಾಗಿಲ್ಲ, ಸಂಜೆ ಜಾರಿಯಾಗುವ ಸಾಧ್ಯತೆ ಇದೆ.

No comments

Post a Comment