ಸ್ಕೂಟರ್ ಮಾಲೀಕ ತಮಿಳುನಾಡುವಿಗೆ ಹಬ್ಬಕ್ಕೆಂದು ತೆರಳಿದ್ದಾರೆ. ಅಜೇಯ್ ತನ್ನ ಕೆಲಸದ ನಿಮಿತ್ತ ಕೂಡಿಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ ಮೃತನು ಒಬ್ಬ ಅಣ್ಣ ಮತ್ತು ತಾಯಿಯನ್ನು ಅಗಲಿದ್ದಾರೆ. ವಿಷಯ ತಿಳದ ಕೂಡಲೇ ಡಿವೈಎಸ್ ಪಿ ಶೈಲೇಂದ್ರ ರವರ ನೇತೃತ್ವದಲ್ಲಿ ವೃತ್ತನಿರೀಕ್ಷರಾದ ಮಹೇಶ್ ಸಂಚಾರಿ ಠಾಣೆಯ ಎ ಎಸ್ ಐ ಕುಶಾಲಪ್ಪ ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.
ಕಾರು ಬೈಕ್ ಅಪಘಾತ, ಬೈಕ್ ಸವಾರ ಸಾವು
ಸ್ಕೂಟರ್ ಮಾಲೀಕ ತಮಿಳುನಾಡುವಿಗೆ ಹಬ್ಬಕ್ಕೆಂದು ತೆರಳಿದ್ದಾರೆ. ಅಜೇಯ್ ತನ್ನ ಕೆಲಸದ ನಿಮಿತ್ತ ಕೂಡಿಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ ಮೃತನು ಒಬ್ಬ ಅಣ್ಣ ಮತ್ತು ತಾಯಿಯನ್ನು ಅಗಲಿದ್ದಾರೆ. ವಿಷಯ ತಿಳದ ಕೂಡಲೇ ಡಿವೈಎಸ್ ಪಿ ಶೈಲೇಂದ್ರ ರವರ ನೇತೃತ್ವದಲ್ಲಿ ವೃತ್ತನಿರೀಕ್ಷರಾದ ಮಹೇಶ್ ಸಂಚಾರಿ ಠಾಣೆಯ ಎ ಎಸ್ ಐ ಕುಶಾಲಪ್ಪ ಸ್ಥಳ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

No comments
Post a Comment