ಶಿಕ್ಷಣ ಸಂಸ್ಥೆಯಲ್ಲಿ ಹಿಜಾಬ್ ಧರಿಸುವ ಅವಶ್ಯಕತೆ ಇಲ್ಲ..! ಎಂದ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ವಿರುಧ್ಧ ಕಾರ್ಯಕರ್ತರ ಆಕ್ರೋಶ

No comments

ಬೆಂಗಳೂರು : ಉಡುಪಿಯ ಹಿಜಾಬ್ ವಿವಾದ ರಾಜ್ಯಾದ್ಯಂತ ಹರಡಿನಿಂತ ಈ ಸಂದರ್ಭ ಹಲವಾರು ಜಾತ್ಯಾತೀತ ಪಕ್ಷಗಳ ಹಿಜಾಬ್ ಪರ ಧ್ವನಿಯಾಗುತ್ತಿರುವ ಸಂದರ್ಭ , ರಾಷ್ಟ್ರೀಯ ಕಾಂಗ್ರೆಸ್ ವಕ್ತಾರೆ ಸುರಯ್ಯ ಅಂಜುಮ್ ಹಿಜಾಬ್ ಬಗ್ಗೆ ಫೇಸ್ಬುಕಾ ನೇರಪ್ರಸಾರದಲ್ಲಿ " ಶಿಕ್ಷಣ ಸಂಸ್ಥೆಯಲ್ಲಿ ಸಮಾನತೆ ಪಾಲಿಸಬೇಕೂ ಹಿಜಾಬ್ ಧರಿಸುವ ಅವಶ್ಯಕತೆ ಇಲ್ಲ " ಎಂದಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಾರ್ಯಕರ್ತರ ವಲಯದಲ್ಲಿ ಭಾರಿ ಆಕ್ರೋಶ ಭುಗಿಲೆದ್ದಿದ್ದು, ತಕ್ಷಣ ಅವರನ್ನು ಇಲ್ಲಾ ಹುದ್ದೆಗಳಿಂದ ವಜಾಗೊಳಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

No comments

Post a Comment