ಮೀಲಾದುನ್ನಬೀ ಪ್ರಯುಕ್ತ ಎಸ್ ವಿಂಗ್ ಎಮ್ಮೆಮ್ಮಾಡು ವತಿಯಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

No comments

ಮಡಿಕೇರಿ (Times Of Coorg) : ಪ್ರವಾದಿ ಪೈಗಂಬರ್ (ಸ.ಅ) ರವರ ಜನ್ಮ ದಿನಾಚರಣೆಯ  ಪ್ರಯುಕ್ತ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಉಮರ್ ಫಾರೂಕ್ ಎಮ್ಮೆಮ್ಮಾಡು ತಿಳಿಸಿದ್ದಾರೆ

ಎಸ್ ವಿಂಗ್ ಎಮ್ಮೆಮಾಡು ಇದರ ವತಿಯಿಂದ ನಡೆಸುವ ಈ ಸ್ಪರ್ಧೆಯ ನಿಯಮಗಳು ಕೆಳಗಿನಂತಿವೆ :  

❇️ ಕೊಟ್ಟಿರುವ ಎರಡು ವಿಷಯಗಳಲ್ಲಿ ಯಾವುದಾದ್ರೂ ಒಂದರ ಕುರಿತು ಬರೆಯಬೇಕು.  

❇️ ವಯಸ್ಸಿನ ಮಿತಿ ಇಲ್ಲ.  

❇️ ಕನ್ನಡ ಭಾಷೆಯಲ್ಲಿ ಆಗಿರಬೇಕು.  

❇️ 3000  ಪದಗಳಿಗಿಂತ ಹೆಚ್ಚಾಗಬಾರದು. 

❇️ ಒಕ್ಟೋಬರ್ 30 ರ ಒಳಗಾಗಿ ಪ್ರಬಂಧ ನಮ್ಮ ಕೈ ಸೇರಬೇಕು. 

❇️ Pdf ಆಗಿ ಕಳುಹಿಸಬೇಕು. 

❇️ ಆಯೋಜಕರ ತೀರ್ಮಾನಗಳೇ ಅಂತಿಮ.

ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಿಗೆ ಬಹುಮಾನ ಕೊಡಲಾಗುವುದು. 


ವಿಷಯ : 

1.ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಪೈಗಂಬರ್ ಸಂದೇಶ ಗಳು.  

2. ಪ್ರವಾದಿ (ಸ. ಅ) ರವರ ಅತ್ಯುತ್ತಮ ಮಾದರೀ ಜೀವನ.

ಕಳುಹಿಸಬೇಕಾದ ವಿಳಾಸ:

email- yeswingymd@gmail.com

Whatsapp: 99800 03480

No comments

Post a Comment