ಸಿದ್ದಾಪುರ :ಕೊಂಡಂಗೇರಿ ಗ್ರಾಮದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಿಸಿಕೊಟ್ಟು ಮಾನವೀಯತೆ ಮೆರೆದ ಕೆಎಂಸಿಸಿ ವಿರಾಜಪೇಟೆ ವಲಯದ ಸಂಘಟನೆ. ಆ 18 ರಂದು (ಇಂದು) ಮಧ್ಯಾಹ್ನ 2 ಗಂಟೆಗೆ ಮನೆ ಕೀ ಹಸ್ತಾಂತರ ಮಾಡಲಿದ್ದಾರೆ . ಕೊಡಗು ಜಿಲ್ಲಾ ನಾಯಿಬ್ ಖಾಜಿ ಎಂ.ಎಂ ಅಬ್ದುಲ್ಲಾ ಪೈಝಿ ಪ್ರಾರ್ಥನೆ ನೆರವೇರಿಸಲಿದ್ದು ಎಐಕೆಎಂಸಿಸಿ ಅಧ್ಯಕ್ಷ ಎಂ.ಕೆ ನೌಷಾದ್ ಮನೆ ಕೀ ಹಸ್ತಾಂತರ ಮಾಡಲಿದ್ದುಕೊಂಡಂಗೇರಿ ಮೈೂದು ಕುಂಇೆ ಫೈಝಿ ಅಧ್ಯಕ್ಷತೆ ವಹಿಸಲಿದ್ದಾರೆ . ಸಂಶುಲ್ ಉಲಮಾ ಎಜುಕೇಷನ್ನಲ್ಲ್ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಸಿಪಿಎಂ ಬಶೀರ್ ಹಾಜಿ ಸರಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಎಂ ನಸೀರ್ , ಕುಂಞಿ ಮೊಹಮ್ಮದ್ ಪೈಝಿ, ಷರೀಫ್, ಇಸ್ಮಾಯಿಲ್ ಮುಸ್ಲಿಯಾರ್, ಕೊಂಡಂಗೇರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಕೆ ಯೂಸೂಫ್ ಹಾಜಿ,ಮಸೀದಿಯ ಖತೀಬ್ ,ನಾಸಿರ್ ಸಖಾಫಿ,ಕೆಎಂಸಿಸಿ ಜಿಲ್ಲಾ ಸಂಚಾಲಕ ಸಂಶುದ್ದೀನ್ ,ಪ್ರಮುಖರಾದ ಎ .ಎ ಅಬು,ಕೆ.ಎಂ ಸಾದಲಿ,ಸಿ.ಎಚ್ ಅಲಿ, ಅಬ್ದುಲ್ ರಹ್ಮಾನ್ ,ಪಿ.ಇ ಸಾದಲಿ, ಸಂಶುದ್ದೀನ್ ,ಪಿ.ಎಂ ಅಫ್ಸಲ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಕೆ ಎಂ ಸಿ ಸಿ ವಿರಾಜಪೇಟೆ ತಾಲೂಕು ಸಂಚಾಲಕ ಸಿ.ಎಚ್ ರಫೀಕ್ ತಿಳಿಸಿದ್ದಾರೆ
No comments
Post a Comment