ಇದರ ಪ್ರಯುಕ್ತ ಚೆರಿಯಪರಮಬುವಿನ ಮಸೀದಿಯಲ್ಲಿ ಖತ್ಮುಲ್ ಕುರ್'ಆನ್ ಹಾಗೂ ಖಬರ್ ಬಳಿ ಸಾಮೂಹಿಕ ದ್ಸಿಕ್ರ್ ದುಆ ಮಜ್ಲಿಸ್ ನಡೆಸಲಾಯಿತು.ಕಾರ್ಯಕ್ರಮಕ್ಕೆ ಯೂನಿಟ್,ನಾಪೋಕ್ಲು ಸೆಕ್ಟರ್,ಡಿವಿಷನ್ ಹಾಗೂ ಜಿಲ್ಲೆಯ ಹಲವು ಕಾರ್ಯಕರ್ತರು ಮತ್ತು ನಾಯಕು ಭಾಗಿಯಾದರು.
ಸಯ್ಯದ್ ಖಾತಿಂ ಸಖಾಫಿ ಅಲ್ ಹೈದ್ರೂಸಿ ರವರು ಪ್ರಾರ್ಥನೆಗೆ ನೇತೃತ್ವ ನೀಡಿದರು.ರಾಜ್ಯ ಸಮೀತಿ ಸದಸ್ಯರಾದ ಮುಬಶ್ಶಿರ್ ಅಹ್ಸನಿ ಅನುಸ್ಮರಣಾ ಭಾಷಣ ಮಾಡಿದರು.



No comments
Post a Comment