ಪೊನ್ನಂಪೇಟೆ TOC:ಎಸ್ ಕೆ ಎಸ್ ಎಸ್ ಎಪ್ ಮಾಪಿಳ್ಳೆತೋಡು ಶಾಖೆ ವತಿಯಿಂದ ರಂಜಾನ್ ದಿನಸಿ ಸಾಮಾನುಗಳ ಕಿಟ್ ವಿತರಣೆಯನ್ನು ಬಡ ನಿರ್ಗತಿಕ 15 ಕುಟುಂಬಗಳೀಗೆ ವಿತರಿಸಲಾಯಿತು.
ಎಸ್ ಕೆ ಎಸ್ ಎಸ್ ಎಪ್ ಮಾಪಿಳ್ಳೆತೋಡು ಶಾಖಾ ಅದ್ಯಕ್ಷ ಹಾರಿಸ್ ಮುಸ್ಲಿಯಾರ್ ರವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಖಾ ಸದಸ್ಯರುಗಳಾದ ಲತೀಪ್ ಮುಸ್ಲಿಯಾರ್,ಬಶೀರ್ ಹಸನಿ,ರಪೀಕ್ ಅಝ್ಹರಿ,ಜಬ್ಬಾರ್ ಮುಸ್ಲಿಯಾರ್,ಗಪೂರ್ ಮುಸ್ಲಿಯಾರ್,ಅಸ್ಲಂ ಶರಪೀ,ಸ್ವಾಲಿಹ್ ಮುಸ್ಲಿಯಾರ್,ಹಸನ್,ಹುಸೈನ್,ಸಜೀರ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.
No comments
Post a Comment