ಗುಂಡ್ಲುಪೇಟೆಯಲ್ಲಿ ರಾಹುಲ್ ಗಾಂಧಿಯವರ ಐಕ್ಯತಾ ಯಾತ್ರೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರುಗಳು.
ಸಿದ್ದಾಪುರ :- ರಾಹುಲ್ ಗಾಂಧಿ ನೇತೃತ್ವದ ಐಕ್ಯತಾ ಯಾತ್ರೆಗೆ ಸ್ವಾಗತ ಕೋರಿ ಕಾಲ್ನಡಿಗೆಯಲ್ಲಿ ಭಾಗವಹಿಸಿದ ಅಲ್ಪಸಂಖ್ಯಾತ ಮುಖಂಡರಗಳ ಆಗಮನವನ್ನ ರಾಜ್ಯ ಕಾಂಗ್ರೆಸ್ ನಾಯಕರುಗಳು ಅಭಿನಂದಿಸಿದರು.ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಚೋಕಂಡಳ್ಳಿ ಹನೀಫ್ ನೇತ್ರತ್ವದಲ್ಲಿ ಅಲ್ಪಸಂಖ್ಯಾತ ಮುಖಂಡರುಗಳಾದ ಗುಂಡಿಗೆರೆ ಇಸ್ಮಾಯಿಲ್, ಪೊನ್ನಂಪೇಟೆ ರಶೀದ್ , ಬಾಪುಟ್ಟಿ, ಕೊಂಡಂಗೇರಿ ಅಂದಾಯಿ, ಕೊಮ್ಮೆತೋಡು ರಫೀಕ್ ,ಮಡಿಕೇರಿ ಖಲೀಲ್ ಪಾಷಾ, ಕುಂಜಿಲ ಮಹ್ಮದ್ ಹಾಜಿ, ಕೊಳಕೇರಿ ಹ್ಯಾರಿಸ್, ಬಜೆಗುಂಡಿ ಯಾಕೂಬ್, ಡಿಸಿಸಿ ಸದಸ್ಯ ಕೆ.ಎಂ ಅಬ್ದುಲ್ ರೆಹಮಾನ್ ಬಾಪು ಕಡಂಗ ಸುಬೇರ್ ಸೇರಿದಂತೆ ಮತ್ತಿತರರು ಇದ್ದರು
No comments
Post a Comment