ಸಿದ್ದಾಪುರ:- ಮಾಲ್ದಾರೆ ಗ್ರಾಮದ ಜೈಮಿ ಅವರ ಮನೆಯಲ್ಲಿ ನಾಗರಹಾವು ಪ್ರತ್ಯಕ್ಷ ಗೊಂಡಿದೆ
ಗಾಬರಿಗೊಂಡ ಮನೆಯವರು ತಕ್ಷಣ ಉರಗ ರಕ್ಷಕ ರಾದ
ನವೀನ್ ಹಾಗು ವಿನೋದ್ ಅವರಿಗೆ ದೂರವಾಣಿ ಮೂಲಕ
ಮಾಹಿತಿ ನೀಡಿದ್ದಾರೆ ತಕ್ಷಣ ಸ್ಥಳಕ್ಕೆ ಬಂದ
ಉರಗ ರಕ್ಷಕರು
ಮನೆಯಲ್ಲಿದ್ದ ಹಾವನ್ನು ರಕ್ಷಣೆ ಮಾಡಿ.
ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ .
No comments
Post a Comment